ಮಂಕು ಮಡಿಯನ ಕೊಂಕು ನುಡಿಗಳು

Author : ವೀರಭದ್ರ

Pages 64

₹ 60.00




Year of Publication: 2012
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #375 /15, ಕಗ್ಗೆರೆ ಪ್ರಕಾಶ್ ನಿಲಯ, ಕೆಂಪೇಗೌಡನಗರ 1ನೇ ಮೇನ್, 8ನೇ ಕ್ರಾಸ್ ಮಾಗಡಿ ಮುಖ್ಯ ರಸ್ತೆ ವಿಶ್ವನೀಡಂ ಅಂಚೆ ಬೆಂಗಳೂರು-560091

Synopsys

‘ಮಂಕು ಮಡಿಯನ ಕೊಂಕು ನುಡಿಗಳು’ ವೀರಭದ್ರ ಅವರ ಕವನ ಸಂಕಲನ. ಸ್ವತಂತ್ರ ಕಥೆಗಳಿಂದ ಮತ್ತು ಭಾಷಾಂತರ ಕೃತಿಗಳಿಂದ ಹೆಸರು ಮಾಡಿರುವ ಲೇಖಕರು ತಮ್ಮ ಸೃಜನಾತ್ಮಕ ಪ್ರತಿಭೆಯ ಇನ್ನೊಂದು ಮುಖವನ್ನು ಈ ಕವನಗಳ ಮೂಲಕ ಪ್ರಕಟಪಡಿಸಿದ್ದಾರೆ. ಅಂತರಂಗದ ಆಳದಲ್ಲಿ ಸಾಧಕ ಚೇತನವಾಗಿಯೂ ಮಿಡಿಯಬಲ್ಲರೆಂಬುದನ್ನು ನುಡಿದು ತೋರುತ್ತವೆ ಇಲ್ಲಿಯ ಕವನಗಳು.

About the Author

ವೀರಭದ್ರ
(10 July 1937)

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿಯವರಾದ ವೀರಭದ್ರ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ವಸ್ತು ಮತ್ತು ಭಾಷೆಯಲ್ಲಿ ಹೊಸತನ ತಂದ ವೀರಭದ್ರ ಅವರು ತೆಲುಗು ಮತ್ತು ಇತರ ಭಾಷೆಯ ಕೃತಿಗಳನ್ನೂ ಕನ್ನಡೀಕರಿಸಿದ್ದಾರೆ. ನೀಲಿ ನೀರಿನ ಮೇಲೆ, ಈ ಭೂಮಿ ಈ ಆಕಾಶ, ಮರೆಯವರು, ಬಾವಿಯಿಂದ ಬೇಲಿಗೆ, ಕನ್ನಡಿ ನೋಡಿದ ನಾಯಿ (ಕಥಾ ಸಂಕಲನಗಳು), ಅನಾಥ ಪಕ್ಷಿಯ ಕಲರವ (ಸಮಗ್ರ ಕಥೆಗಳು), ದಶಕದ ಕಥೆಗಳು (ಸಂಪಾದಿತ ಸಂಕಲನ), ಸುತ್ತೂರ ಸುರಧೇನು (ಕಾದಂಬರಿ), ನನ್ನೆಲೆ ಕಥೆ ಬರೆಯೋಲ್ಲವೆ, ಮರಳಿನ ದಿನ್ನೆಗಳು (ಅನುವಾದಿತ ಕಥೆಗಳು), ಚರಿತ್ರಹೀನ, ದೇವದಾಸ, ನಾನು ಮಾಧವಿ, ಮನೆ ಸುಟ್ಟಿತು, ರಾಮನ ಬುದ್ಧಿವಂತಿಕೆ, ಕತ್ತಲಲ್ಲಿ ...

READ MORE

Related Books