ಗಾಂಧೀಗಿಡ

Author : ಸತೀಶ ಕುಲಕರ್ಣಿ

₹ 35.00




Year of Publication: 1994
Published by: ಲೋಹಿಯಾ ಪ್ರಕಾಶನ
Address: ಕಪ್ಪುಗಲ್ಲು‌ ‌ರಸ್ತೆ‌ ‌ಗಾಂಧೀ‌ ‌ನಗರ‌ ‌ಬಳ್ಳಾರಿ

Synopsys

ಗಾಂಧೀ‌ ‌ಗಿಡ‌ ‌-ಕವಿ ಸತೀಶ್ ಕುಲಕರ್ಣಿ ಅವರ ಕವನ ಸಂಕಲನ. ಕಥಾವಸ್ತು, ಶೈಲಿಯೊಂದಿಗೆ ಕಂಗೊಳಿಸುತ್ತವೆ ಇಲ್ಲಿಯ ಒಟ್ಟು ‌26‌ ‌ಕವಿತೆಗಳಿವೆ.‌ ‌ಸಾಹಿತಿ ಡಾ.‌ ‌ಪ್ರಹ್ಲಾದ‌ ‌ಅಗಸನಕಟ್ಟೆ‌ ‌ಮುನ್ನುಡಿ ಬರೆದಿದ್ದಾರೆ. ಕಾದಂಬರಿಕಾರ್ತಿ ವೈದೇಹಿ ಅವರು ಬರೆದ ಬೆನ್ನುಡಿಯಲ್ಲಿ ‘ಮೃದುವಾಗಿಯೇ ಹೇಳಿಬಿಡಬಲ್ಲ ಅಪರೂಪದ ಶಕ್ತಿ ಇವರ ಕಾವ್ಯಕ್ಕಿದೆ. ಕವಿಯ ಅನುಭವಗಳು ಇಲ್ಲಿ ನುಡಿ ಜೀವ ಪಡೆದು ಕಾವ್ಯವಾಗಿವೆ. ಇಲ್ಲಿಯ ಕವನಗಳು ಕ್ರಾಂತಿಯಂತೆ ಜೀವಂತವಾಗಿವೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಸತೀಶ ಕುಲಕರ್ಣಿ
(13 July 1951)

ಕವಿ, ಕಲಾವಿದ, ನಾಟಕಕಾರ ಸತೀಶ ಕುಲಕರ್ಣಿ ಅವರು 1951 ಜುಲೈ 13 ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ಲೀಲಾಬಾಯಿ, ತಂದೆ ನೀಲಕಂಠರಾವ್ ಕುಲಕರ್ಣಿ. ಬಾಲ್ಯದಿಂದಲೂ ರಂಗಭೂಮಿಯಲ್ಲಿ ಆಸಕ್ತಿ ಇದ್ದ ಇವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ನಿರ್ದೇಶಿಸಿದ್ದಾರೆ.  ಲಂಕೇಶರ ತೆರೆಗಳು, ಜೋಕುಮಾರಸ್ವಾಮಿ, ಕುಂಟಾಕುಂಟಾ ಕುರವತ್ತಿ, ಪ್ರಸ್ತುತ, ಬಂಗಾರದ ಕೊಡ, ಗಾಂಧಿ ಹಬ್ಬಿದ ಗಿಡ, ಪರಸಪ್ಪನ ಕಥೆ, ಅನಾಮಿಕ, ಕಂಪ್ಯೂಟರ್, ದೊಡ್ಡಮನುಷ್ಯ, ಹಾವು ಬಂತು ಹಾವು, ಗಗ್ಗಯ್ಯನ ಗಡಿಬಿಡಿ, ಗಾಡಿಬಂತುಗಾಡಿ ಮುಂತಾದ ನಾಟಕ ನಿರ್ದೇಶನ ಮತ್ತು ಅಭಿನಯ.   ‘ವಿಷಾದಯೋಗ, ಗಾಂಧಿಗಿಡ, ಕಂಪನಿ ಸವಾಲ್, ಬೆಂಕಿನೀರು, ನೆಲದ ನೆರಳು, ವಿಕ್ಷಿಪ್ತ: ಗಾಂಧಿ ಒಡಲಾಳ ...

READ MORE

Related Books