ದುರ್ಗಾ ಬಯಲ ಸಿಡಿಬಂಡಿ

Author : ಅಂಜನಾ ಕೃಷ್ಣಪ್ಪ

Pages 98

₹ 60.00




Year of Publication: 2015
Published by: ರೋಹಿಣಿ ಪ್ರಕಾಶನ
Address: ಹೂವಿನಹಡಗಲಿ, ಬಳ್ಳಾರಿ- 583219

Synopsys

‘ದುರ್ಗಾ ಬಯಲ ಸಿಡಿಬಂಡಿ’ ಲೇಖಕಿ ಅಂಜನಾ ಕೃಷ್ಣಪ್ಪ ಅವರ ಕವನ ಸಂಕಲನ. ಇದು ಬಯಲ ಸೀಮೆಯ ಜನರ ಅದರಲ್ಲೂ ಬಳ್ಳಾರಿಯಂತಹ ಬಿಸಿಲ ಬದುಕಿನ ಚಿತ್ರಣವಾಗಿದೆ. ಬಿಸಿಲಿಗೆ ಬೆವರಿಳಿಸುವ ಜನರ ಸರಳ ಸಹ ಜೀವನದ ಪ್ರತಿಬಿಂಬವು ಈ ಕವನಗಳಲಿ ಓದುಗರಿಗೆ ವ್ಯಕ್ತವಾಗುತ್ತದೆ. ನೆಲದ ಸೊಡರನ್ನು ಹಿಡಿದು ಕವನಗಳನ್ನು ಬರೆದ ಅಂಜನಾ ಕೃಷ್ಣಪ್ಪ ಅವರ ಕವಿತೆಗಳು ಓದುಗರನ್ನು ವಿಶೇಷ ಅನುಭೂತಿಗೆ ಒಳಗಾಗಿಸುತ್ತವೆ.

About the Author

ಅಂಜನಾ ಕೃಷ್ಣಪ್ಪ
(01 June 1953)

ಡಾ. ಅಂಜನಾ ಕೃಷ್ಣಪ್ಪನವರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಂದಿಹಳ್ಳಿ ಗ್ರಾಮದವರು. 1953ರ ಜೂನ್ 01ರಂದು ಜನನ. ಮಲ್ಲಿಗೆ ನಾಡಿನ ಕವಯತ್ರಿ ಹಾಗೂ ಲೇಖಕಿ. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದಾರೆ. ಕವನ ಸಂಕಲನ, ಕಾದಂಬರಿ, ಶ್ರೀ ಬೆಟ್ಟದ ಮಲ್ಲೇಶ್ವರ ಭಕ್ತೀಗೀತೆಗಳು ಹಾಗೂ ಶರಣರ ವಚನಗಳ ಕುರಿತ ಸಂಶೋಧನಾ ಗ್ರಂಥಗಳನ್ನು ಸಮರ್ಪಿಸಿದ್ದಾರೆ. ಅವರ ಕವಿತೆ, ಲೇಖನ, ಕಾದಂಬರಿಗಳು, ನಾಡಿನ ಅನೇಕ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ...

READ MORE

Related Books