ಒದ್ದೆ ಬಳಪದ ಹಾದಿ

Author : ವಿ.ಎಸ್. ಶಾನಭಾಗ

Pages 106

₹ 70.00




Year of Publication: 2017
Published by: ತೇಜು ಪಬ್ಲಿಕೇಷನ್
Address: #233, 7ನೇ A ಅಡ್ಡರಸ್ತೆ, ಶಾಸ್ತ್ರೀನಗರ, ಬೆಂಗಳೂರು-560028
Phone: 9900195626

Synopsys

ಲೇಖಕ ವಿ.ಎಸ್. ಶ್ಯಾನಭಾಗ್ ಅವರ ಕೃತಿ-ಒದ್ದೆ ಬಳಪದ ಹಾದಿ. ಇದುಕವಿತೆಗಳ ಸಂಕಲನ. ಬಿಟ್ಟು ಹೋದವರನ್ನು ನೆನೆಯಬೇಡ; ಜೀವನವೊಂದು ಪಯಣ, ಕೊನೆಯಲ್ಲ’ ಇಂತಹ ಸಾಲುಗಳು ಬದುಕಿನ ದಟ್ಟ ಅನುಭವ ನೀಡುತ್ತವೆ. ಕವಿಗಳು ಬದುಕನ್ನು ವಿಸ್ಮಯದ ಕಣ್ಣುಗಳಿಂದಲೇ ನೋಡುತ್ತಾರೆ. ತೀರಾ ಸರಳ ಭಾಷೆಯಿಂದಲೇ ಕವಿತೆಗಳು ಆಪ್ತ ಎನಿಸುತ್ತವೆ.

About the Author

ವಿ.ಎಸ್. ಶಾನಭಾಗ

ಲೇಖಕ ವಿ.ಎಸ್. ಶಾನಭಾಗ (ವಿವೇಕ ಎಸ್. ಶಾನಭಾಗ) ಮೈಸೂರು ಜಿಲ್ಲೆಯ ರಿಪ್ಪನಪೇಟೆಯವರು. ಮೈಸೂರು ವಿ.ವಿ.ಯಿಂದ ಬಿ.ಎಸ್.ಸಿ ಹಾಗೂ ಮುಂಬೈ ವಿ.ವಿ.ಯಿಂದ ಎಂ.ಎ, ಪದವೀಧರರು. ಇವರು ಬೆಳೆದಿದ್ದು ಉಪ್ಪುಂದ ಕುಂದಾಪುರದಲ್ಲಿ. ತಟ್ಟೀರಾಯ ಮತ್ತು ನಾನು, ಹೊಳೆದಿದ್ದನ್ನು ಹೇಳಲಿಲ್ಲ, ಇದು ಅಂತರೆಂಗದ ಸುದ್ದಿ, ಶಬ್ದತೀರದ ಆಚೆ ಈಚೆ, ಮಾತು ಮೌನಗಳ ಮಧ್ಯೆ,ಒದ್ದೆ ಬಳಪದ ಹಾದಿ, ಪಕಳಿಗಳು (ಕವನ ಸಂಕಲನಗಳು), ಹೂವು ಬಿಡುವಾಗಿನ ಕನಸು ಹೊತ್ತು, ಹೊಳೆದಷ್ಟು ಸಾಲು ಸಾಲು, ಮುಂಬೈ ಎಂಬ ಮಾನಸಿಕ ಕ್ರಿಯೆ ಹೀಗೆ ಇತರೆ ಕೃತಿಗಳನ್ನು ರಚಿಸಿದ್ದಾರೆ. ಮುಂಬೈಯಲ್ಲಿ ನಡೆದ ಕನ್ನಡ ಕವಿಗೋಷ್ಠಿಗಳಲ್ಲಿ ಭಾಗಿ ಹಾಗೂ ಅಧ್ಯಕ್ಷತೆವಹಿಸಿದ್ದಾರೆ. ...

READ MORE

Related Books