ನಾಲಿಗೆ ಸವೆದ ಕುರುಹುಗಳಿಲ್ಲ

Author : ಸಂತೆಕಸಲಗೆರೆ ಪ್ರಕಾಶ್‌

Pages 162

₹ 180.00




Year of Publication: 2022
Published by: ನುಡಿ ಪುಸ್ತಕ
Address: ನಂ. 27, 21ನೇ ಮುಖ್ಯ ರಸ್ತೆ, ಬಿ.ಡಿ.ಎ. ಕಾಂಪ್ಲೆಕ್ಸ್ ಎದುರು, ಬನಶಂಕರಿ 2ನೇ ಹಂತ, ಬೆಂಗಳೂರು-70
Phone: 8026711329

Synopsys

ನಾಲಿಗೆ ಸವೆದ ಕುರುಹುಗಳಿಲ್ಲ ಕವನ ಸಂಕಲನದಲ್ಲಿನ ಒಂದೊಂದು ಪದವೂ ಬಾಯೊಳಗಿಟ್ಟ ಪೆಪ್ಪರ್‌ ಮೆಂಟ್, ಚಪ್ಪರಿಸಿದರೆ ಅದರ ರುಚಿ ಹೆಚ್ಚು ಇಲ್ಲಿ ಮಾತಿನ ಆಡಂಬರವಿಲ್ಲ. ಆಡುವ ಮಾತು ಅರ್ಥ, ಜನ ಬೀದ ಮನುಕುಲವನ್ನು ಬಿಡದ ಕಾಟದ ಕೊರಗ ಸಂಭವಿಸಿದ ಸಾವು, ನೋವು, ಜತೆಯಲ್ಲೇ ದುಃಖದ ಕೊಡಿ ಹರಿದಿತ್ತು. ತಬ್ಬಲಿತನ ಕಾಡಿತು. ಸಾವು ಮನುಷತ ಇರುವ ಎಲ್ಲರನ್ನು ಮನರ್‌ ವಿಮರ್ಶೆಗೊಳಪಡುವಂತೆ ಮಾಡಿತು. ಈ ಭೀಕರತೆ ಕವಿ ಬಹಳವಾಗಿ ಕಾಡಿದ. ಕಾಡುವಿಕೆಯೇ ಕವಿತೆಯೂ ರೂಪ ತಳೆದಿವೆ. ಕವಿತೆಗಳನ್ನು ಓದುತ್ತಲೇ ನಮ್ಮ ಮನಸ್ಸು ಭಾವನಾತ್ಮಕವಾಗಿ ಕರಗುವುದು. ಒಂದೊಂದೂ ಮನೋಭೇದಕ, ಹೊಸತನದಿಂದ ಕೂಡಿದ ಇಲಿನ ಕವಿತೆಗಳು ಮೂಡಿ ಬಂದಿವೆ ಎಂದು ಪುಸ್ತಕದ ಬೆನ್ನುಡಿಯಲ್ಲಿ ಪ್ರೊ.ಡಿ.ಕೃಷ್ಣಪ್ಪಗೌಡ ಅರಕೆರೆ ತಿಳಿಸಿದ್ದಾರೆ.

About the Author

ಸಂತೆಕಸಲಗೆರೆ ಪ್ರಕಾಶ್‌

ಮಂಡ್ಯ ಜಿಲ್ಲೆಯ ಸಂತೆಕಸಲಗೆರೆ ಗ್ರಾಮದವರು. ತಂದೆ ತಿಮ್ಮಪ್ಪಯ್ಯ ,ತಾಯಿ ಲಕ್ಷ್ಮಮ ,ಪ್ರಸ್ತುತ ಹೊಸದಿಗಂತ ದಿನಪತ್ರಿಕೆ , ಹಿರಿಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಸಮ್ಮಿಲನ(ಕವನ ಸಂಕಲನ-1993), ವಳ್ಳೂರ ನೆನೆದೇನು (1996). ಮುತ್ತಕೇರೋಕೆ ಮೊರವಾದ (1998), (ಗ್ರಾಮಗಳ ಸ್ಥಳ ಪುರಾಣ ಕುರಿತ ಜಾನಪದ ಕೃತಿಗಳು), ಭಾಗಾಯ(1999) (ತೋಟದ ಬೆಳೆಗಳು  ಕುರಿತು ಜಾನಪದ ಅಧ್ಯಯನ ಕೃತಿ) ಒಂದು ಸ್ವರ್ಗಕ್ಕಾಗಿ ,ಕರಗಿ ಹೋದವಳು, ನೀರು ನಿಂತ ನೆಲ, ಕತೆಗೂ ಊರಿಗೂ ಅಪಾರ ನಂಟು ( ಸಮಗ್ರ ಕತೆಗಳು)  ಮೆಲ್ಲಗೆ ಹಬ್ಬಿತ್ತು ಮಲ್ಲಿಗೆ ಗಮಲು ( ಜಾನಪದ ಗ್ರಾಮಗಳ ಆಧ್ಯಯನ). ಗ್ರಾಮಗಳ ಕುರಿತ ಸ್ಥಳಪುರಾಣ, ಜಾನಪದ ಅಧ್ಯಯನ ...

READ MORE

Related Books