ಚೈತ್ರೋತ್ಸವ

Author : ಸ. ಜಗನ್ನಾಥ

Pages 72

₹ 40.00




Year of Publication: 2008
Published by: ನಾರಾಯನ ಮಲ್ಕೋಡ್
Address: ಸುಮುಖ ಪ್ರಕಾಶನ 174ಇ/28,1ನೇ ಮಹಡಿ, 1ನೇ ಮುಖ್ಯರಸ್ತೆ, ವಿದ್ಯಾರಣ್ಯನಗರ, ಮಾಗಡಿರಸ್ತೆ, ಟೋಲ್ ಘೇಟ್, ಬೆಂಗಳೂರು-23
Phone: 9844278792

Synopsys

ಲೇಖಕ ಸ.ಜಗನ್ನಾಥ ಅವರ ಭಾವಗೀತೆಗಳ ಸಂಗ್ರಹ ‘ಚೈತ್ರೋತ್ಸವ’. 2008ರಲ್ಲಿ ಸುಮುಖ ಪ್ರಕಾಶನದ ನಾರಾಯನ ಮಲ್ಕೋಡ್ ಅವರು ಈ ಭಾವಗೀತೆಗಳ ಸಂಗ್ರಹದ ಕೃತಿಯನ್ನು ಬಿಡುಗಡೆಗೊಳಿಸಿದರು.

About the Author

ಸ. ಜಗನ್ನಾಥ
(10 October 1954)

ಲೇಖಕ-ಕವಿ ಸ.ಜಗನ್ನಾಥ ಅವರು ಬೆಂಗಳೂರು ವಿಶ್ವ ವಿದ್ಯಾಲಯದಿಂದ ಬಿ.ಎ ಹಾಗೂ  ಮೈಸೂರು ವಿಶ್ವವಿದ್ಯಾಲಯದಿಂದ ಸಾಹಿತ್ಯದ ವಿಷಯದಲ್ಲಿ ಎಂ.ಎ. ಪದವೀಧರರು. ರಾಮನಗರ ಉಪವಿಭಾಗದಲ್ಲಿ ಕರ್ನಾಟಕ ವಿದ್ಯುಚಕ್ತಿ ಮಂಡಳಿಯಲ್ಲಿ ಬೆರಳಚ್ಚುಗಾರರಾಗಿ, ನಂತರ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದಲ್ಲಿ (ಕಾವೇರಿ ಭವನ), ನಿಗಮ ಕಚೇರಿಯ ಆಂತರಿಕ ಪರಿಶೊಧನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದರು. ರಾಜ್ಯ ಮಟ್ಟದ ಕನ್ನಡ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದು, 1985ರಿಂದಲೂ ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಇವರ ಕವನಗಳು, ಸಣ್ಣ ಕಥೆಗಳು, ರೂಪಕಗಳು, ಕಿರುನಾಟಕಗಳು, ಲೇಖನಗಳು, ಹಾಸ್ಯ ಬರಹಗಳು ಪ್ರಸಾರವಾಗಿವೆ. ಕೃತಿಗಳು: ಚೈತ್ರಪ್ರಿಯಾ(ಕವನ ಸಂಕಲನ-1988), ಅನುರಾಗದ ಆಸರೆ(ಸಾಮಾಜಿಕ ಕಾದಂಬರಿ-1988) ಗಂಗೇ ಗಂಡನ ...

READ MORE

Related Books